ಮೋದಿ ಸರ್ಕಾರ ಇಷ್ಟೋಂದು ಶೌಚಾಲಯ ಕಟ್ಟಿಸಿದ್ದರೂ ಕಾಂಗ್ರೆಸ್ ಚೊಂಬು ಹಿಡಿದಿದೆ: ಕೆ. ಅಣ್ಣಾಮಲೈ ವ್ಯಂಗ್ಯ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದೇಶ ಚೆನ್ನಾಗಿರಬೇಕಾದರೆ ಬಿಜೆಪಿ ಆಡಳಿತದಲ್ಲಿ ಇರಬೇಕು ಎಂದು ಜನರಿಗೂ ತಿಳಿದಿದೆ. ಹಾಗಾಗಿ ಈ ಭಾರಿಯೂ ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ. ನಮ್ಮ ಕಾರ್ಯಕರ್ತರು ಕುಟುಂಬಿಕರು ಹಾಗೂ ಸ್ನೇಹಿತರನ್ನು ಮತ
[...]